Avinash deshpande's Album: Wall Photos

Photo 9 of 14 in Wall Photos

ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ರಿ ವತಿಯಿಂದ ಖಾಜಾ ಹುಸೇನ್ ಆಟೋಚಾಲಕ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಖಾಜಾಹುಸೇನ್ ಅವರು ಸಿಂಧನೂರಿನ ಎಲ್ಲಾ ಸಮಾರಂಭದಲ್ಲಿ ಉಳಿದಂತೆ ಆಹಾರವನ್ನು ಶೇಖರಣೆ ಮಾಡಿ ಬಡವರಿಗೆ ಹಾಗೂ ಅನಾಥಾಶ್ರಮ ವೃದ್ಧಾಶ್ರಮಕ್ಕೆ ತಲುಪುವ ಕೆಲಸವನ್ನು ಮಾಡುತ್ತಿದ್ದರು ನಾಲ್ಕು ವರ್ಷದಿಂದ ಕೆಲಸವನ್ನು ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟಿನ ಖಜಾಂಜಿ ಶ್ರೀನಿವಾಸ್ T ದಂಪತಿಗಳು, ಉಪಾಧ್ಯಕ್ಷರು ಕವಿತಾ ಶ್ರೀನಿವಾಸ್. ಕಾರ್ಯದರ್ಶಿ ಅಶೋಕ್ ನಲ್ಲ ಹಾಗೂ ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಕುಮಾರಸ್ವಾಮಿ ಕಂಬಳಿಮಠ, ರೈತ ಮತ್ತು ಸೈನಿಕ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷರಾದ ಓಂಕಾರ್ ಜಿಎಂ , ಐಡಿಯಾ ಆಫೀಸ್ ಗಿರೀಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು