ಎರಡು ದಿನಗಳ ಹಿಂದೆ, ದೆಹಲಿಯಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರ ನೋವನ್ನು ತಿಳಿಯಲು ರಾಹುಲ್ ಬಾಬಾ ಭೇಟಿಯಾದ ಸುದ್ದಿ ಮಾಧ್ಯಮಗಳಲ್ಲಿ ಬಂದಿತ್ತು
ಕಾರ್ಮಿಕರ ಪಾತ್ರ ನಿರ್ವಹಿಸುವರಿಗೆ ಮೊದಲು ಅವರನ್ನು ಡಿಟೋಲ್ನಿಂದ ಸ್ನಾನ ಮಾಡಿಸಿ ನಂತರ ಇನ್ನೋವಾ ಕಾರಿನಲ್ಲಿ ತಂದು ದೆಹಲಿಯ ಒಂದು ರಸ್ತೆಯಲ್ಲಿ ಕೂರಿಸಲಾಯಿತು ಗುಲಾಮ್ ಮೀಡಿಯಾದ ಕ್ಯಾಮೆರಾಗಳು ಮೊದಲೇ ಶೂಟಿಂಗ್ಗೆ ಸಿದ್ಧವಾಗಿ ಕುಳಿತಿದ್ದವು .............
ರಾಹುಲ್ ಬಾಬಾ ಶೂಟಿಂಗ್ ಸ್ಥಳವನ್ನು ತಲುಪಿದರು. ವಿಡಿಯೋ ಚಿತ್ರೀಕರಿಸಲಾಯಿತು. ಹೀಗೆ ರಾವೂಲ ಬಾಬಾ ವಲಸೆ ಕಾರ್ಮಿಕರ ನೋವು ಹಾಗೂ ದುಃಖ ಈ ರೀತಿಯಾಗಿ ತಿಳಿದುಕೊಂಡರು.!!!