ಯಾರಿಗಾಗಿ ಇವರು ಇಷ್ಟು ರಿಸ್ಕ್ ತೆಗೆದುಕೊಳ್ಳಬೇಕು? ಸರ್ಕಾರ ಘೋಷಣೆ ಮಾಡಿರುವ ಐವತ್ತು ಲಕ್ಷ ರುಪಾಯಿಗಳ ಇನ್ಷೂರೆನ್ಸ್ ಕಥೆ ಏನು? ಇದರಿಂದ ತಿಳಿಯುವುದು ಏನೆಂದರೆ ಯಾರು ಸತ್ತರೂ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ದೇಶ, ಸಾಮಾಜಿಕ ಕಳಕಳಿ ಇತ್ಯಾದಿಗಳೆಲ್ಲಾ ಫೇಸ್ಬುಕ್ ನಲ್ಲಿ ಪೋಸ್ಟ್ ಕುಟ್ಟೋಕಷ್ಟೇ ಲಾಯಖ್ಖು. ಯಾರು ಹಾಳಗೋದ್ರೂ ನಾವು ಚೆನ್ನಾಗಿರ್ಬೇಕು. ನಾವು ಕೆಟ್ಟರೆ ಯಾವ ಸರ್ಕಾರವೂ ಬರೋದಿಲ್ಲ.